Sunday, November 25, 2012

ಕಾಸ್ಮಿಕ್ ಕಿರಣ- ೧೦೦ ವರ್ಷಗಳು ! ಪಾಲಹಳ್ಳಿ ವಿಶ್ವನಾಥ್ Palahalli Vishwanath

ಇದು - ಕಾಸ್ಮ್ಕ್ ಕಿರಣ್ ಅವಿಷ್ಕಾರಕ್ಕೆ ವರ್ಷ ೧೦೦ - ಹೊಸ ದಿಗ೦ತ ಪತ್ರಿಕೆಯಲ್ಲಿ ೨೩ ಆಗಸ್ಟ್ ೨೦೧೨ ರ೦ದು ಪ್ರಕ ಟವಾಗಿದ್ದಿತು

ಪೂರ್ತಿ ಲೇಖನವನ್ನು ಹಾಕಬೇಕಾಗಿದೆ.

-->
ಭಾರತದಲ್ಲಿ «±ÀéQgÀtUÀ¼ÀÄ
(PÁ¹äPï gÉøï d£Àä ±ÀvÁ©Þ)

1963ರ ನವೆ೦ಬರ್ ಕಡೆಯ ವಾರ. ಸ್ಥಳ ರಾಜಾಸ್ಥಾನದ ಜೈಪುರ್. ಹದಿನೈದು ದಿನಗಳ ಅ೦ತರ್ ರಾಷ್ಟ್ರೀಯ ಸಮ್ಮೇಳನ ವೊ೦ದರಲ್ಲಿ ಭಾಗವಹಿಸಲು ಪ್ರಪ೦ಚದ ಎಲ್ಲ ಕಡೆಗಳಿ೦ದಲೂ ಸುಮಾರು ೪೦೦ ಜನ ವಿಜ್ಞಾನಿಗಳು ಬ೦ದಿದ್ದರು. . ಭಾರತ ಈ ಅಧ್ಯಯನದಲ್ಲಿ ಮು೦ದಿದ್ದ ಕಾರಣಕ್ಕೇ ಹೋಮಿ ಭಾಭಾರವರ ಅಧ್ಯಕ್ಷತೆಯಲ್ಲಿ ಆ ಸಮ್ಮೇಳನ ನಮ್ಮ ದೇಶದಲ್ಲಿ ನಡೆಯುತ್ತಿದ್ದದ್ದು.. ! ಆಗ ತಾನೇ ಎ೦.ಎಸ್.ಸಿ ಮುಗಿಸಿ ಸ೦ಶೋಧನಾಕ್ಷೇತ್ರಕ್ಕೆ ಕಾಲಿರಿಸಿದ್ದ ನನಗೆ ಅದ್ಭುತ ಅನುಭವ ! ನೊಬೆಲ್ ವಿಜೇತರು ಅಕ್ಕ ಪಕ್ಕ ನಿ೦ತುಕೊ೦ಡು ಚರ್ಚಿಸುತ್ತಿರುವುದನ್ನು ನೋಡಿ ಬೆರಗಾಗಿದ್ದೆ. . ಕಡೆಯ ದಿನದ೦ದು ಸಮ್ಮೇಳನದ ಮಹಾ ಭೋಜನ ಖ್ಯಾತ ರಾಮ ಬಾಗ್ ಪ್ಯಾಲೇಸ್ ಹೊಟೇಲಿನಲ್ಲಿ ನಡೆಯುವುದಿತ್ತು. .. ಯಾರೋ ಮುಖ್ಯ ಅತಿಥಿ ದೆಹಲಿಯಿ೦ದ ಈ ರಾತ್ರಿ ಭೋಜನದಲ್ಲಿ ಭಾಗವಹಿಸಲು ಬರುತ್ತಿದ್ದಾರೆ' ಎ೦ಬ ಮಾತುಗಳು ಅಲ್ಲಿ ಇಲ್ಲಿ ಕೇಳಬರುತ್ತಿದ್ದವು. . ! ಭಾಭಾರವರ ಖಾಸಾ ಸ್ನೇಹಿತರ೦ತೆ ! ಅವರ ಹೆಸರು ಕೇಳಿಯೇ ದ೦ಗಾದೆವು ನಾವು
ಬ೦ದವರು ಪ್ರಧಾನಿ ಜವಹರ್ ಲಾಲ್ ನೆಹರೂ ! ತಮ್ಮ ' ಭಾಯಿ ' ಹೋಮಿ ಭಾಭಾರವರ ಆಹ್ವಾನವನ್ನು ಮನ್ನಿಸಿ ಅವರು ಒ೦ದುಸ೦ಜೆ ವಿಜ್ಞಾನಿಗಳ ಜೊತೆ ಸಮಯಕಳೆಯಲು ಬ೦ದಿದ್ದರು. ಭೋಜನಕ್ಕೆ ಹೋಗಲು ಸೂಟು ಧರಿಸಲೇ ಬೇಕಿತ್ತು. ನನಗೆ ಒ೦ದು ರೀತಿಯ ಮುಜುಗರವಾವಾಯಿತು. . . ನನ್ನ ಹಿರಿಯ ಸ್ನೇಹಿತ ಛಟರ್ಜಿಯವರು ಕೂಡ ಹೋಗುವುದಿಲ್ಲ ಎ೦ದರು ನನ್ನ ಆದರ್ಶವೋ, ದುರಹ೦ಕಾರವೋ ಗೊತ್ತಿಲ್ಲ ! ಅ೦ತೂ ನೆಹರೂರನ್ನು ಬಹು ಹತ್ತಿರ ನೋಡುವ ಭಾಗ್ಯ ಸಿಗಲಿಲ್ಲ. . ೬ ತಿ೦ಗಳ ನ೦ತರ ಅವರು ನಿಧರಾದರು. ಅದಾದ ಎರಡು ವರ್ಷಗಳಲ್ಲಿ ಭಾಭಾರವರು ಕೂಡ ವಿಮಾನ ಅಪಘಾತದಲ್ಲಿ ಸತ್ತು ಹೋದರು. ವಿಜ್ಞಾನಕ್ಕೆ ಸತತ ಪ್ರೋತ್ಸಾಹ ಕೋಟ್ಟ ಪ್ರಧಾನಿ ಮತ್ತು ಅನೇಕ ಹೊಸ ಸ೦ಸ್ಥೆಗಳನ್ನು ಹುಟ್ಟುಹಾಕಿದ್ದ ಮೇರು ವಿಜ್ಞಾನಿ ಕಣ್ಮರೆಯಾಗಿದ್ದರು. ಭಾರತೀಯ ವಿಜ್ಞಾನ ಹೊಸ ಸ೦ದರ್ಭಗಳಿಗೆ ಹೊ೦ದುಕೊಳ್ಳಲು ಕಲಿಯಬೇಕಾಯಿತು !
ಭೌತವಿಜ್ಞಾನದ ಒ೦ದು ಮುಖ್ಯ ಅ೦ಗವಾದ ' ವಿಶ್ವಕಿರಣ( ಕಾಸ್ಮಿಕ್ ರೇಸ್)' ಆ ಮಹತ್ತರ ಸಮ್ಮೇಳನದ ವಿಷಯ ವಗಿದ್ದಿತು. ' ವಿಶ್ವ ಕಿರಣಗಳು'. ' ಕಾಸ್ಮಿಕ್ ರೇಸ್' ಅಧ್ಯಯನ ಶುರುವಾಗಿ ಸರಿಯಾಗಿ ೧೦೦ ವರ್ಷಗಳಾಗಿದ್ದು ಎಲ್ಲೆಲ್ಲೂ ಈ ಅವಿಷ್ಕಾರದ ಜನ್ಮ ಶತಾಬ್ಧಿ ಯನ್ನು ಸ೦ಭ್ರಮದಿ೦ದ ಆಚರಿಸ್ಲಾಗುತ್ತಿದೆ... ಈ ಲೇಖನದಲ್ಲಿ ವಿಶ್ವಕಿರಣಗಳ ಬಗ್ಗ್ಗೆ ಸ್ವಲ್ಪಪರಿ ಪರಿಚ ಕೊಟ್ಟು ಭಾರತ ಆ ಕ್ಶೇತ್ರದಲ್ಲಿ ಮಾಡುತ್ತಿರುವ ಸ೦ಶೋಧನೆಗಳ ಬಗ್ಗೆ ಒತ್ತು ಕೊಡಲಾಗಿದೆ.

ªÉÆzÀ® ಸ೦ಶೋಧನೆಗಳು
1912gÀ DUÀ¸ïÖ w0UÀ¼À°è ಯುವ ವಿಜ್ಞಾನಿಯೊಬ್ಬ ಬೆಲೂನಿನಲ್ಲಿಲ್ಲಿ ಉಪಕರಣಗಳನಿಟ್ಟುಕೊ೦ಡು ¥ÁæUï£À ºÉÆgÀªÀ®AiÀÄ¢0zÀ ಪ್ರಯಾಣಮಾಡಿ 6 UÀ0mÉUÀ¼À £À0vÀgÀ §°ð£ï £ÀUÀgÀzÀ ಬಳಿ ಇಳಿದು ' ¨sÀÆ«ÄAiÀÄ ºÉÆgÀV¤0zÀ §ºÀ¼À ±ÀQÛEgÀĪÀ PÀtUÀ¼ÀÄ §gÀÄwÛªÉ' J0zÀÄ ಮ೦ಡಿಸಿದ್ದಲ್ಲದೆ . ಈ‌ಮಹತ್ತರ ಅವಿಷ್ಕಾರಕ್ಕೆ ಒದು ದಶಕದ ನ೦ತರ ನೊಬೆಲ್ ಪಾರಿತೋಷಕವನ್ನು ಪಡೆದನು. ಅವನ ಹೆಸರು ವಿಕ್ಟರ್ ಹೆಸ್. ಆಕಾಶದ ««zsÀ ¨sÁUÀUÀ½0zÀ ¨sÀÆ«ÄUÉ §gÀÄwÛgÀĪÀÅzÀÄ ನಕ್ಷತ್ರಾದಿಗಳ ¨É¼ÀPÀÄ ªÀiÁvÀæªÀ®è ; ¥Àæw PÀëtªÀÇ ಶಕ್ತಿಯುತ PÀtUÀ¼ÀÄ ( ¥ÁnðPÀ¯ïì) F ¨sÀÆ«ÄAiÀÄ ªÁvÁªÀgÀtªÀ£ÀÄß C¥ÀླྀÀÄwÛgÀÄvÀÛªÉ. DPÁ±ÀzÀ J®è PÀqÉUÀ½0zÀ®Æ §gÀÄwÛzÀÄÝ, ¨sÀÆ«ÄAiÀÄ J®è ¸ÀܼÀUÀ¼À®Æè PÁt¹PÉƼÀÄîwÛzÀÝ F PÀtUÀ½UÉ «±ÀéQgÀtUÀ¼ÀÄ (PÁ¹äPï gÉøï ) J0§ ºÉ¸ÀgÀÄ §0¢vÀÄ. F ªÀµÀð (2012) «±ÀéQgÀtUÀ¼À C«µÁÌgÀzÀ £ÀÆgÀ£ÉAiÀÄ ªÀµÀðªÁV dUÀwÛ£À J®è PÀqÉ EzÀ£ÀÄß DZÀj¸ÀÄvÁÛg

F PÀtUÀ¼À°è ºÉZÀÄÑ ಪ್ರೋಟಾನಗಳು . F PÀtUÀ¼ÀÄ ¨sÀÆ«ÄAiÀÄ ಅನಿಲಗಳೊ೦ದಿಗೆ ಪ್ರಕ್ರಿಯೆ ನಡೆಸುತ್ತಾ ಅಗಾಧ ಸ೦ಖ್ಹ್ಯೆಯ J®è jÃwAiÀÄ EvÀgÉà PÀtUÀಳು (ಎಲೆಕ್ಟ್ರಾನ್, ಮೇ¸Á£ï EvÁå¢) ºÀÄnÖಕೊಳ್ಳು. ತ್ತವೆ. ಈ ಅವಿಷ್ಕಾರದ ಮೊದಲು ತಿಳಿದಿದ್ದದ್ದು ಪರಮಾಣುಗಳ ಒಳಗಿನ ಕಣಗಳಾದ ಎಲೆಕ್ಟ್ರಾನ್, ಪ್ರೋಟಾನ್ ಮತ್ತು ನ್ಯೂಟ್ರಾನ್ ಮಾತ್ರ . ೧೯೩೦ರಿ೦ದ ೧೯೬೦ರವರೆವಿಗ್ C£ÉÃPÀ ªÀÄÄRå PÀtUÀ¼ÀÄ ( ¥Á¹mÁæ£ï, ¥ÉÊ ªÉĸÁ£ï, ಮಯುಯಾನ್ Ä EvÁå¢) «±ÀéQgÀtUÀ¼À CzsÀåAiÀÄ£ÀzÀ°è PÀ0qÀÄ»rAiÀÄ®àಟ್ಟು ಈ ಸ೦ಶೋಧನೆಗಳು ಅನೇಕ ನೊಬೆಲ್ ಬಹುಮಾನಗಳನ್ನು ಗಳಿಸಿದವು!. ಈಗಲೂ «±ÀéQgÀtUÀ¼À ¥ÀæAiÉÆÃUÀUÀ¼ÀÄ ¨ÉÃgɨÉÃgÉ jÃwAiÀÄ°è E0zÀÆ PÀt±Á¸ÀÛçPÉÌ ªÀĺÀvÀéªÁzÀ PÉÆqÀÄUÉUÀ¼À£ÀÄß FAiÀÄÄwÛzÉ.

F PÀtUÀ¼À ¸ÀÄjªÀļÉAiÀįÉèà F ¨sÀÆ«ÄAiÀÄ ¥ÁætÂUÀ¼ÀÄ ªÉÆzÀ°0zÀ®Æ fêÀ£À £ÀqɹªÉ. FUÀ®Æ ಪ್ರತಿ ¤«ÄµÀPÉÌ 300 PÀtUÀ¼ÀÄ M§â ªÀÄ£ÀĵÀå£À£ÀÄß vÉÆìĸÀÄwÛgÀÄತ್ತಲೇ ಇರುತ್ತವೆ. .
«±ÀéQgÀt ¥ÀæAiÉÆÃUÀUÀ¼À°è ¨sÁVAiÀiÁUÀĪÀ «eÁߤUÀ½UÉ ¸Àé®à ¸ÁºÀ¸À ¥ÀæªÀÈwÛ AiÀÄ®èzÉ PÁ°£À°è ZÀPÀæªÀÇ ¨ÉÃPÁUÀÄvÀÛzÉ. 1920-1930 gÀ zÀ±ÀPÀzÀ°è F «eÁߤUÀ¼ÀÄ ¸ÀªÀĨsÁdPÀ ªÀÈvÀÛ¢0zÀ ¥ÉÇÃ¯ï ¥ÀæzÉñÀUÀ¼ÀªÀgÉ«UÀÆ G¥ÀPÀgÀtUÀ¼À£ÀÄß (UÉÊUÀgï PË0lgï EvÁå¢) UÀ¼À£ÀÄß »rzÀÄPÉÆ0qÀÄ «±ÀéQgÀtUÀ¼À£ÀÄß Jt¹zÀgÀÄ. C£À0vÀgÀ ªÀÄÄåಯಾನ್ ಮತ್ತು ನ್ಯೂಟ್ರಿನೊ J0§ PÀtUÀ¼À£ÀÄß Jt¸À®Ä D¼ÀªÁzÀ UÀtÂUÀ¼À M¼ÀUÉ E½zÀÄ ºÉÆÃzÀgÀÄ. ±ÀQÛAiÀÄÄvÀ ಮೇಸಾನ್ ಕಣಗಳನ್ನು ಹುಡುಕಿಕೊ೦ಡು ಪರ್ವತÀ²RgÀUÀ¼À£ÀÄß ºÀwÛ ºÉÆÃzÀgÀÄ. PÀ¼ÉzÀ JgÀqÀÄ zÀ±ÀPÀUÀ¼À°è F ¥ÀæAiÉÆÃUÀUÀ¼ÀÄ «eÁߤUÀ¼À£ÀÄß ¸ÁUÀgÀzÀ vÀ¼ÀPÀÌ®èzÉ C0mÁnðPÀPÀÆÌ PÀgÉzÀÄPÉÆ0qÀĺÉÆÃVzÉ !
. ªÀÄ£ÀĵÀå C£ÉÃPÀ jÃwAiÀÄ PÀtUÀ¼À£ÀÄß ಶ ನೀಡುವ ಯ೦ತ್ರಗಳಾದ ಆಕ್ಸಿಲರೇಟರ್ ಗಳಲ್ಲಿ è (ಉದಾಹರಣೆಗೆ ; ಜಿನೀವಾದ ಎಲ್.ಎಚ್.ಸಿ ಯ೦ತ್ರ) ಉತ್ಪತ್ತಿ ಮಾಡುತ್ತಿದ್ದಾನೆ. . ಆದರೆ ಮಾನವನಿಗೆ F «±ÀéPÀtUÀ¼À°ègÀĪÀ0vÀºÀ ±ÀQÛAiÀÄ£ÀÄß ತಯಾರಿಸಲು ಆಗುತ್ತಿಲ್ಲ. . ಆ ಯ೦ತ್ರಗಳಿಗಿ೦ತ ಕೋಟಿಗಟ್ಟಲೆ ಹೆಚ್ಚು ಶಕಿಯನ್ನು ಪ್ರಕೃತಿ ವಿಶ್ವಕಿರಣಗಳ ರೂಪದಲ್ಲಿ ತಯಾರಿಸಿ ಎಲ್ಲ ಕಡೆಗೂ ರವಾನೆ ಮಾಡುತ್ತದೆè Cw±ÀQÛAiÀÄÄvÀ «±ÀéQgÀAtzÀ ±ÀQÛ ¸ÁªÀiÁ£Àå ºÉÆðPÉAiÀÄ°è Ö ±ÀQÛ 100 ªÉÄÊ° ªÉÃUÀzÀ°è J¸ÉzÀ mɤ߸ï ZÉ0r£À ±ÀQÛUÉ ¸ÀªÀÄ£ÁzÀgÀÆ F ±ÀQÛAiÉÄ®è M0zÀÄ PÀtzÀµÀÄÖ ¸ÀtÚ ªÀ¸ÀÄÛ«£À°è ¸ÉÃjgÀĪÀÅzÀÄ Cw±ÀAiÀÄ !
-
«±ÀéQgÀtUÀ¼ÀÄ vÁªÀÅ ºÀÄnÖzÀ ¸ÀܼÀ ªÀÄvÀÄÛ vÁªÀÅ ¥ÀæAiÀiÁtªÀiÁrzÀ ¥ÀæzÉñÀUÀ¼À UÀÄgÀÄvÀ£ÀÄß PÀ¼ÉzÀÄPÉÆ0qÀÄ©qÀÄvÀÛªÉ. DzÀÝj0zÀ F CUÁzsÀ ±ÀQÛAiÀÄ ªÀÄÆ®ªÉãÀÄ ªÀÄvÀÄÛ DPÁ±ÀzÀ°è£À AiÀiÁªÀ ªÀĺÁeÉÆåÃwUÀ¼ÀÄ E0vÀºÀ ±ÀQÛAiÀÄ£ÀÄß GvÀàwÛ ªÀiÁqÀÄwÛgÀ§ºÀÄzÀÄ J£ÀÄߪÀ ¥Àæ±ÉßUÀ½UÉ E0zÀÆ GvÀÛgÀ«®è. AiÀiÁªÀ DPÁ±ÀPÁAiÀÄzÀ°è E0vÀºÀ ±ÀQÛAiÀÄ PÀtUÀ¼À£ÀÄß vÀAiÀiÁj¸ÀĪÀ DQì®gÉÃlgï PÀĽwgÀ§ºÀÄzÀÄ? D vÀAiÀiÁjPÉUÉ ¨ÉÃPÁzÀ «zÀÄåvÀPÁ0wÃAiÀÄ PÉëÃvÀæ Û AiÀiÁªÀ vÁgÉAiÀÄ°èzÉ? ¸ÀÆAiÀÄð£À0vÀºÀ ¸ÁªÀiÁ£Àå £ÀPÀëvÀæ EµÀÄÖ ±ÀQÛAiÀÄÄvÀ PÀtUÀ¼À£ÀÄß vÀAiÀiÁj¸À®Ä C¸ÁzsÀå. FV£À ¥ÀæAiÉÆÃUÀ ªÀÄvÀÄÛ ¹zÁÞ0vÀUÀ¼À ¥ÀæPÁgÀ ¸ÀÆ¥À£ÉÆðêÁ CªÀ±ÉõÀUÀ¼ÉÆÃ, ¥À¯ÁìgÀμÉÆà , PÉéøÁgÀμÀÄ F «±ÀéQgÀtUÀ¼À£ÀÄß ¸ÀȶָÀÄwÛgÀ§ºÀÄzÀÄ! »0zÉ PÀtUÀ¼À §UÉÎ ºÉZÀÄÑ MvÀÄÛ EzÀÝ F CzsÀåAiÀÄ£À E0zÀÄ R¨sËvÀ±Á¸ÀÛçzÀ M0zÀÄ C0UÀªÁVzÉ.

(3) ¨sÁgÀvÀzÀ ¥ÁvÀæ

«±ÀéQgÀtUÀ¼À CzsÀåAiÀÄ£ÀPÀÆÌ £ÀªÀÄä zÉñÀPÀÆÌ ¸À0§0zsÀ ¸Àé®à ºÉZÉÑà EzÉ. ¨sÁgÀvÀzÀ0vÀºÀ ºÉZÀÄÑ ºÀt«®èzÀ zÉñÀzÀ°è ªÀÄÆ®¨sÀÆvÀ ¸À0±ÉÆÃzsÀ£ÉUÀ¼ÀÄ «±ÀéQgÀtUÀ¼À0vÀºÀ ¥ÁæPÀÈwPÀ PÀtUÀ½0zÀ ¸ÁzsÀå J0zÀÄ CjvÀªÀgÀ°è ªÉÆzÀ®ªÀgÀÄ ºÉÆÃ«Ä ¨sÁ¨sÁ (1909-1965). 1930gÀ zÀ±ÀPÀzÀ°è E0UÉè0rUÉ ºÉÆÃV ¸ÉÊzÁÞ0wPÀ PÀt «eóÁ£ÀªÀ£ÀÄß CzsÀåAiÀÄ£ÀªÀiÁrzÀgÀÄ. ಅನ೦ತರ ೧೯೪೦ರ À zÀ±ÀPÀzÀ ªÀÄzsÀåzÀ°è ªÀÄÆ®¨sÀÆvÀ ¸À0±ÉÆÃzsÀ£ÉUÀ½UÁV ªÀÄÄ0§¬ÄAiÀÄ°è mÁmÁ ªÀÄÆ®¨sÀÆvÀ ¸À0±ÉÆÃzsÀ£Á ¸À0¸ÉÜ (n.L. J¥sóï.Dgï) AiÀÄ£ÀÄß ¸Áܦ¹zÀgÀÄ F ¸À0¸ÉÜAiÀÄ «eóÁ¤UÀ¼ÀÄ «±ÀéQgÀtUÀ¼À §UÉÎ C£ÉÃPÀ ¥ÀæAiÉÆÃUÀUÀ¼À°è ¨sÁUÀªÀ»¸ÀĪÀÅzÀPÉÌ ¨sÁ¨sÁgÀªÀgÉà ªÀÄÆ® ¥ÉæÃgÉÃ¥ÀuÉ . ಇದಲ್ಲದೆ ಅಹೆಮದಾಬಾದಿನ ಭತಿಕ ಸ೦ಶೋಧನಾ ಕೇ೦ದ್ರ (ಪ್.ಆರ್.ಎಲ್) ನಲ್ಲಿ ವಿಕ್ರಮ್ ಸಾರಾಭಾಯ್ ಮತ್ತು ಸ೦ಗಡಿಗರೂ ಇ ಕ್ಶೇತ್ರದಲ್ಲಿ ಕೆಲಸಮಾಡಿದರು.

C0vÀjPÀëPÉÌ ¨É®Æ£ÀÄUÀ¼À°è G¥ÀPÀgÀtUÀ¼À£ÀÄß PÀ½¹ ºÉÊzÀgÁ¨Á¢£À°è ¨É®Æ£ï PÉÃ0zÀæªÀ£ÀÄß ¸Áܦ¸À¯Á¬ÄvÀÄ. ಅತಿ ಶಕ್ತಿಯುತ ಕಣಗಳ ಅಧ್ಯಯನಕ್ಕಾಗಿ ತಮಿಳುನಾಡಿನ ಊಟಿಯಲ್ಲಿ ಒ೦ದು ವೇಧಶಾಲೆಯನ್ನು ಸ್ಥಾಪಿಸಲಾಗಿತು. ಇ೦ದು ಅದು ಪ್ರಪ೦ಚದ ಒ೦ದು ದೊದ್ದ ವಿಶ್ವಕಿರ್ಣ ಅಧ್ಯಯನ್ ಕೇ೦ದ್ರ ವೆ೦ದು ಪರಿಗಣಿಸಲಾಗಿದೆ. ಇದೇ ರೀತಿ ವಿಶ್ವಕಿರಣಗಳು ಅ೦ತರಿಕ್ಷದಲ್ಲಿ ಎಲ್ಲಿ೦ದ ಬರಬಹುದು ಎ೦ದು ಕ೦ಡುಹಿಡಿಯಲು ಮಧ್ಯಪ್ರದೇಶದ ಪಚಮಾರಿ ಮತ್ತು ಲಡಖಿನ ಹಿಮಾಲಯ ಪರ್ವತತಾಣವಾದ ಲೇಹ್ ಯಿ೦ದ ೨೫೦ ಕಿಮೀದೂರದ್ಲ್ಲಿ ೧೫೦೦೦ ಅಡಿ ಎತ್ತರದಲ್ಲಿ ಒ೦ದು ಮುಖ್ಯ ಪ್ರಯೋಗ ನಡೆಯುತ್ತಿದೆ...

£ÀªÀÄä°è D¼ÀªÁzÀ UÀtÂUÀ½gÀĪÀÅzÀj0zÀ «±ÀéQgÀtUÀ¼À ªÀÄvÉÆÛ0zÀÄ ªÀÄÄR - ªÀÄÄå PÀtUÀ¼ÀÄ ªÀÄvÀÄÛ £ÀÆånæ£ÉÆà - PÁt§ºÀÄzÉ0zÀÄ ¨É0UÀ¼ÀÆj£À §½AiÀÄ PÉ.f.J¥sï UÀtÂAiÀÄ°è 4 zÀ±ÀPÀUÀ¼À ¥ÀæAiÉÆÃUÀPÉÌ PÁgÀtgÁzÀgÀÄ. ಅಲ್ಲಿಯೇ ಪ್ರಪ೦ಚದ ಮೊದಲ ಪ್ರಾಕೃತಿಕ ನ್ಯೂಟ್ರಿನೋ ಕಣ ಪತ್ತೆ ಹಚ್ಚಲ್ಪಟ್ಟಿತು. ಇದು ಬಹಳ ಮಹತ್ವದ ಪ್ರಯೋಗ. ಮು೦ದಿನ ದಶಕಗಳಲ್ಲಿ ಇಲ್ಲಿಯೇ ಪ್ರೋಟನ್ ಕಣ ಕ್ಷೀಣಿಸುತದೆಯೇ ಎ೦ಬುದನ್ನು ಕ೦ಡುಹಿಡಿಯಲು ಪ್ರಪ್೦ಚದ ಒ೦ದು ಅತಿದೊಡ್ಡ ಪ್ರಯೋಗವೂ ನಡೆಯಿತು.

ªÀ0vÀ »jAiÀÄ «eóÁ¤UÀ¼À°è §ºÀ¼À ªÀÄ0¢ (J0.f.PÉ.ªÉÄ£À£ï,AiÀÄ±ï ¥Á¯ï, ©.«. ²æÃPÀ0oÀ£ï,r.¯Á¯ï,¦.«.gÀªÀÄtªÀÄÆw9 ªÀÄwÛvÀgÀgÀÄ) M0zÀ®è M0zÀÄ jÃwAiÀÄ°è ¨sÁ¨ÁgÀªÀgÀ F «±ÀéQgÀtUÀ¼À UÀgÀrAiÀÄ°è ²PÀët ¥ÀqÉzÀªÀgÀÄ !


avÀæ 5 : ºÉÆÃ«Ä ¨sÁ¨sÁ (PÀÈ¥É: n.L.J¥sï.Dgï)


(¥Á®ºÀ½î «±Àé£Áxï)(11 d£ÀªÀj 2012)

avÀæ 1 : 1912gÀ°è ¨É®Æ¤£À°è ªÉÄÃ¯É ºÉÆÃV «±ÀéQgÀtUÀ¼À£ÀÄß PÀ0qÀÄ»rzÀ «PÀÖgï ºÉ¸ï


avÀæ 2: DPÁ±ÀzÀ ««zsÀ ¨sÁUÀUÀ½0zÀ «±ÀéQgÀtUÀ¼À ªÀÄÆ®PÀtUÀ¼ÀÄ §0zÀÄ ¨sÀÆ«ÄAiÀÄ ªÁvÁªÀgÀtªÀ£ÀÄß C¥Àཹ EvÀgÀ PÀtUÀ¼À£ÀÄß G0lĪÀiÁqÀÄvÀÛªÉ (PÀÈ¥É- ¸À£ïð ¸À0¸ÉÜAiÀÄ ¹.r.J¸ï ªÉ¨ï ¸ÉÊlÄ)

avÀæ 4: ªÁvÁªÀgÀtzÀ°è «±ÀéQgÀtUÀ¼À ¸ÀÄjªÀļÉAiÀÄ PÀtUÀ¼À£ÀÄß »rAiÀÄ®Ä G¥ÀAiÉÆÃUÀzÀ°ègÀĪÀ G¥ÀPÀgÀtUÀ¼À «£Áå¸À – vÀ«Ä¼ÀÄ£Ár£À HnAiÀÄ°è£À M0zÀÄ ¥ÀæAiÉÆÃUÀ (PÀ鴃 : n. L.J¥sï.Dgï)

No comments:

Post a Comment